logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

Advanced Search

ಆಸರೆ ಫೌಂಡೇಶನ ಹಾಗೂ ACF ಕರ್ನಾಟಕ ವತಿಯಿಂದ ಗಿಡ ನೆಡುವ ಕಾರ್ಯಕ್ರಮಕ್ಕೆ ಚಲನಚಿತ್ರ ನಟ ಅಕ್ಷಯ ಚಂದ್ರಶೇಖರ್ ಇವರಿಂದ ಚಾಲನೆ ನೀಡಲಾಯಿತು.
ದಿನಾಂಕ 18.06.2023 ರಂದು ಆಸರೆ ಫೌಂಡೇಶನ್ ಇಂದ ಕೆಕೆ ಕೊಪ್ಪ ಧರ್ಮಪುರ ಗೋಶಾಲೆಯಲ್ಲಿ ಗಿಡ ನೆಡುವ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಮುಖ್ಯ ಅತಿಥಿಗಳಾದ ಚಲನಚಿತ್ರ ನಟ ಅಕ್ಷಯ್ ಚಂದ್ರಶೇಖರ್ ಅವರು ಗಿಡ ನೆಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು, ಅವರ ಜೊತೆಗೆ ಫಿಟ್ ಕರ್ನಾಟಕ ಮಿಷಿನ್ ಅಧ್ಯಕ್ಷರಾದ ಪೂಜಾ ಗಣೇಶ್, ಎ ಸಿ ಎಫ್ ಅಧ್ಯಕ್ಷರಾದ ಬಿ ಎಚ್ ಜಮಾದಾರ್, ಸಂಗೊಳ್ಳಿ ರಾಯಣ್ಣ ಕಾಲೇಜ್ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಕೆಎಲ್ಇ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಗ್ರಾಮದ ಮುಖಂಡರು ಗಿಡ ನೆಡುವ ಕಾರ್ಯಕ್ರಮದಲ್ಲಿ ಪಾಲ್ಗೊಂಡರು ಜೊತೆಗೆ ಪರಿಸರ ಬಗ್ಗೆ ಜಾಗೃತಿ ಹಾಗೂ ಮರದ ಮಹತ್ವ ಕಾರ್ಯಕ್ರಮದಲ್ಲಿ ವಿವರಣೆ ಮಾಡಲಾಯಿತು. ಆಸರೆ ಫೌಂಡೇಶನ್ ಅಧ್ಯಕ್ಷರಾದ ಆಕಾಶ್ ಚಂದ್ರಶೇಖರ್, ಉಪಾಧ್ಯಕ್ಷರಾದ ರಾಜೇಂದ್ರ ಪಾಟೀಲ್ ಹಾಗೂ ಸದಸ್ಯರು ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟರು.

Apr 05, 2021 at 9:48 am

ಕರ್ನಾಟಕ ಪೊಲೀಸ್ ಮಹಾ ಸಂಘದ ಅಧಿಕೃತ ವೆಬ್ಸೈಟ್ ಲೋಕಾರ್ಪಣೆ ಸಮಾರಂಭ. ಕರ್ನಾಟಕ ಪೊಲೀಸ್ ಮಹಾ ಸಂಘದ ರಾಜ್ಯದ್ಯಕ್ಷರಾದ ಶ್ರೀ ವಿ . ಶಶಿಧರ್ ಅವರಿಂದ ಲೋಕಾರ್ಪಣೆ .
ಬೆಳಗಾವಿ : ಜ-18 ಬೆಳಗಾವಿಯಲ್ಲಿ ಇಂದು ನಡೆದ ಕರ್ನಾಟಕ ಪೊಲೀಸ್ ಮಹಾ ಸಂಘದ ಅಧಿಕೃತ ವೆಬ್ಸೈಟ್ ಅನ್ನು ಬೆಳಗಾವಿಯ ಸರ್ಕಿಟ್ ಹೌಸ್ ನಲ್ಲಿ  ಲೋಕಾರ್ಪಣೆ ಮಾಡಲಾಯಿತು .ಈ ಕಾರ್ಯಕ್ರಮದ ಉದ್ಘಾಟಕರಾಗಿ ಕರ್ನಾಟಕ ಪೊಲೀಸ್ ಮಹಾ ಸಂಘದ ರಾಜ್ಯಾಧ್ಯಕ್ಷರಾದ ಶ್ರೀ  ವಿ ಶಶಿಧರ ಅವರು ತಮ್ಮ ಅಮೃತ ಹಸ್ತದಿಂದ ಲೋಕಾರ್ಪಣೆ ಮಾಡಿದರು  .ಈ ಸಂದರ್ಭದಲ್ಲಿ  ಶ್ರೀ ವಿ ಶಶಿಧರ್ ಅವರು ಮಾತನಾಡಿ. ಕರ್ನಾಟಕ ಪೊಲೀಸ್ ಮಹಾ ಸಂಘದ ವೆಬ್ಸೈಟ್ ಅನ್ನು  ಲೋಕಾರ್ಪಣೆ ಮಾಡಿರುವ ಮುಖ್ಯ ಉದ್ದೇಶ ಏನೆಂದರೆ  ದೇಶದ ಜನತೆಗೆ ಸಂಘದ ಸಂಪೂರ್ಣ ಮಾಹಿತಿ ಒದಗಿಸಲು .ಕರ್ನಾಟಕ ಪೊಲೀಸ್ ಮಹಾಸಂಘ ಮಾಡುತ್ತಿರುವ ಕಾರ್ಯವೈಕರಿಗಳನ್ನು ತಿಳಿಸಲು ಮತ್ತು ಜನತೆಯ ಕುಂದು ಕೊರತೆಗಳನ್ನು ಹಂಚಿಕೊಳ್ಳಲು ಸಮಾಜದಲ್ಲಿ ನಡೆಯುತ್ತಿರುವ ಅನ್ಯಾಯಗಳನ್ನು ಬಗ್ಗು ಬಡಿಯಲು ಈ ವೆಬ್ಸೈಟ್ ಅನ್ನು ಲೋಕಾರ್ಪಣೆ ಮಾಡಲಾಗಿದೆ ಎಂದರು . ನಮ್ಮ ಮಹಾಸಂಘವು ಪಾರದರ್ಶಕವಾಗಿ ಕಾರ್ಯನಿರ್ವಹಿಸಲಿದೆ .ಈ ಹಿನ್ನೆಲೆಯಲ್ಲಿ  ಇಂದು ಕರ್ನಾಟಕ ಪೊಲೀಸ್ ಮಹಾ ಸಂಘದ ವೆಬ್ಸೈಟ್ ಲೋಕಾರ್ಪಣೆ ಮಾಡಲಾಗಿದೆ .ಮತ್ತು  ಶೀಘ್ರದಲ್ಲಿ ಕರ್ನಾಟಕ ಪೊಲೀಸ್ ಮಹಾಸಂಘ ದಿಂದ ನಾಡಿನ ಜನತೆಗೆ .ರೈತರಿಗೆ .ಬಡವರಿಗೆ .ಕೂಲಿ ಕಾರ್ಮಿಕರಿಗೆ .ಮಹಿಳಾ ಹಾಗೂ ಮಕ್ಕಳ ಕಲ್ಯಾಣಕ್ಕಾಗಿ .ವಿವಿಧ ಆರ್ಥಿಕ ಸಾಮಾಜಿಕ ಜನಪರ ಯೋಜನೆಗಳನ್ನು ನಾಡಿನ ಜನರ ಮನೆ ತಲುಪುಲಿವೆ ಎಂದು  ಮಾತನಾಡಿದರು .ಹಾಗೆ ಈ ಕಾರ್ಯಕ್ರಮದಲ್ಲಿ ಪೊಲೀಸ್ ವರ್ಲ್ಡ್ ಸುದ್ದಿ ವಾಹಿನಿ ಮತ್ತು ಪತ್ರಿಕೆಯ ಸಿ ಇಓ ಹಾಗೂ ಕರ್ನಾಟಕ ಪೊಲೀಸ್ ಮಹಾ ಸಂಘದ ರಾಜ್ಯ ಆಡಳಿತ ಅಧಿಕಾರಿಗಳು  ಶ್ರೀ   ಬಿ .ಎಚ್. ಜಮಾದಾರ.ಬೆಳಗಾವಿಯ ಕಾರ್ಯದರ್ಶಿ ಕೃಷ್ಣಕುಮಾರ.ಪುರೋಹಿತ. ಮಲ್ಲಿಕ್.ನದಾಫ್ .ಸುನಂದ .ಹಂಪಣ್ಣವರ. ಬಾಬುಲಾಲ್ .ಮೇಹೆಂತಾ. ಅಬ್ದುಲ್. ಯಾದವಾಡ. ಯಶವಂತ. ರಾಠೋಡ.ಮುತ್ತಣ್ಣ .ಕರಾಲೆ.ಗದಗ ವರದಿಗಾರ ಬಸವರಾಜ. ಆರ್. ಪಾಟೀಲ.ಮಹಿಬೂಬಸಾಬ. ನದಾಫ್ .ಹಾಗೂ ಕರ್ನಾಟಕ ಪೊಲೀಸ್ ಮಹಾ ಸಂಘದ ವಿವಿಧ ಜಿಲ್ಲೆಗಳಿಂದ ಆಗಮಿಸಿದ ಸಂಘಟನೆಯ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು .ಇನ್ನಿತರ ಉಪಸ್ಥಿತರಿದ್ದರು .

Apr 05, 2021 at 9:48 am


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img