logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸ್ಲೆನ್ಸ್ ಶಾಲೆಯ ಸ್ಕೇಟಿಂಗ್ ಮಕ್ಕಳಿಂದ ಸಾಮಾಜಿಕ ಜಾಗೃತಿ ರ‍್ಯಾಲಿ.
Published By: ರಮೇಶ್. ವಿಠ್ಠಲ್ ಯದುನಿ
Last Updated Date:  18-May-2023
ಕಲಾಸುದ್ದಿ

ಹಳಿಯಾಳ -: ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟನ್ ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಸುಮಾರು ೨೫ ಶಿಕ್ಷಿತ ಸ್ಕೇಟಿಂಗ್ ಮಕ್ಕಳಿಂದ ಹಳಿಯಾಳ ಪಟ್ಟಣದಲ್ಲಿ ದಿನಾಂಕ ೧೮ ಮೇ ೨೦೨೩ ರಂದು ಸಾಮಾಜಿಕ ಕಳಕಳಿಯ ನಿಮಿತ್ಯ ಪರಿಸರ ಸಂರಕ್ಷಣೆ ಮತ್ತು ನೀರಿನ ಮಿತವ್ಯಯದ ಕುರಿತಾಗಿ ಜಾಗೃತಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಯಿತು. ಸ್ಕೇಟಿಂಗ್ ಮಕ್ಕಳ ರ‍್ಯಾಲಿಯು ಕೈ ಫಲಕಗಳೊಂದಿಗೆ ಮತ್ತು ಸ್ಥಳೀಯ ಆರಕ್ಷಕ ದಳದ ನೆರವಿನೊಂದಿಗೆ ಸಂಸ್ಥೆಯಿಂದ ಪ್ರಾರಂಭಗೊಂಡು ಯಲ್ಲಾಪೂರ ನಾಕಾ, ಶಿವಾಜಿ ವೃತ್ತ ಮತ್ತು ಸಂತೆಬೀದಿ ಮುಖೇನ ಹಾಯ್ದು ಮರಳಿ ಶಿವಾಜಿ ವೃತ್ತದಲ್ಲಿ ಕೊನೆಗೊಂಡಿತು. ಈ ರ‍್ಯಾಲಿಯಲ್ಲಿ ಸ್ಥಳೀಯರು,ಪಾಲಕ ವೃಂದ ಶ್ರೀ ವಿ.ಆರ್.ಡಿ.ಎಮ್.ಟ್ರಸ್ಟ್ನ ಆಡಳಿತಾಧಿಕಾರಿಗಳಾದ ಶ್ರೀ ಪ್ರಕಾಶ ಪ್ರಭು, ಶಾಲೆಯ ಪ್ರಾಂಶುಪಾಲರಾದ ಡಾ||ಸಿ.ಬಿ.ಪಾಟೀಲ ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಪಾಲ್ಗೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯ ರೋಲರ್ ಸ್ಕೇಟಿಂಗ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದಿಲೀಪ ಹಣಬರ, ಶ್ರೀ ಸಂಕೇತ ಮತ್ತು ಇನ್ನಿತರರು ಶಾಲೆಯ ಮಕ್ಕಳನ್ನು ತರಬೇತುಗೊಳಿಸಿದ್ದರು. ಪೊಲೀಸ್ ವರ್ಲ್ಡ್ ಸುದ್ದಿ ವಾಹಿನಿ. ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸ್ಲೆನ್ಸ್ ಶಾಲೆಯ ಸ್ಕೇಟಿಂಗ್ ಮಕ್ಕಳಿಂದ ಸಾಮಾಜಿಕ ಜಾಗೃತಿ ರ‍್ಯಾಲಿ ಹಳಿಯಾಳದ ಶ್ರೀ ವಿ.ಆರ್. ದೇಶಪಾಂಡೆ ಮೆಮೋರಿಯಲ್ ಟ್ರಸ್ಟನ್ ವಿಮಲ ವಿ. ದೇಶಪಾಂಡೆ ಸ್ಕೂಲ್ ಆಫ್ ಎಕ್ಸಲೆನ್ಸ್ ಶಾಲೆಯ ಸುಮಾರು ೨೫ ಶಿಕ್ಷಿತ ಸ್ಕೇಟಿಂಗ್ ಮಕ್ಕಳಿಂದ ಹಳಿಯಾಳ ಪಟ್ಟಣದಲ್ಲಿ ದಿನಾಂಕ ೧೮ ಮೇ ೨೦೨೩ ರಂದು ಸಾಮಾಜಿಕ ಕಳಕಳಿಯ ನಿಮಿತ್ಯ ಪರಿಸರ ಸಂರಕ್ಷಣೆ ಮತ್ತು ನೀರಿನ ಮಿತವ್ಯಯದ ಕುರಿತಾಗಿ ಜಾಗೃತಿ ರ‍್ಯಾಲಿಯನ್ನು ಹಮ್ಮಿಕೊಳ್ಳಲಾಯಿತು. ಸ್ಕೇಟಿಂಗ್ ಮಕ್ಕಳ ರ‍್ಯಾಲಿಯು ಕೈ ಫಲಕಗಳೊಂದಿಗೆ ಮತ್ತು ಸ್ಥಳೀಯ ಆರಕ್ಷಕ ದಳದ ನೆರವಿನೊಂದಿಗೆ ಸಂಸ್ಥೆಯಿಂದ ಪ್ರಾರಂಭಗೊಂಡು ಯಲ್ಲಾಪೂರ ನಾಕಾ, ಶಿವಾಜಿ ವೃತ್ತ ಮತ್ತು ಸಂತೆಬೀದಿ ಮುಖೇನ ಹಾಯ್ದು ಮರಳಿ ಶಿವಾಜಿ ವೃತ್ತದಲ್ಲಿ ಕೊನೆಗೊಂಡಿತು. ಈ ರ‍್ಯಾಲಿಯಲ್ಲಿ ಸ್ಥಳೀಯರು,ಪಾಲಕ ವೃಂದ ಶ್ರೀ ವಿ.ಆರ್.ಡಿ.ಎಮ್.ಟ್ರಸ್ಟ್ನ ಆಡಳಿತಾಧಿಕಾರಿಗಳಾದ ಶ್ರೀ ಪ್ರಕಾಶ ಪ್ರಭು, ಶಾಲೆಯ ಪ್ರಾಂಶುಪಾಲರಾದ ಡಾ||ಸಿ.ಬಿ.ಪಾಟೀಲ ಮತ್ತು ಶಿಕ್ಷಕ-ಶಿಕ್ಷಕೇತರ ವೃಂದದವರು ಪಾಲ್ಗೊಂಡಿದ್ದರು. ಉತ್ತರ ಕನ್ನಡ ಜಿಲ್ಲೆಯ ರೋಲರ್ ಸ್ಕೇಟಿಂಗ್ ಸಂಸ್ಥೆಯ ಅಧ್ಯಕ್ಷರಾದ ಶ್ರೀ ದಿಲೀಪ ಹಣಬರ, ಶ್ರೀ ಸಂಕೇತ ಮತ್ತು ಇನ್ನಿತರರು ಶಾಲೆಯ ಮಕ್ಕಳನ್ನು ತರಬೇತುಗೊಳಿಸಿದ್ದರು.


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img