logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

ಬಡತನದಲ್ಲಿ ಅರಳಿದ ಅಬ್ದುಲ್ ಮೂರ್ತುಜಸಾಬ್ ತೆಗ್ಗಿನಮನಿ ಎಸ್ ಎಸ್ ಎಲ್ ಸಿ ಫಲಿತಾಂಶದಲ್ಲಿ 99.04% ಮುದ್ದೇಬಿಹಾಳ ತಾಲೂಕಿಗೆ ದ್ವಿತೀಯ ಸ್ಥಾನ.
Published By: ಅಶೋಕ ಗುಂಡಿನಮನಿ.ನಿಡಗುಂದಿ ತಾಲೂಕ ರಿಪೋರ್ಟರ್
Last Updated Date:  08-May-2023
ಕಲಾಸುದ್ದಿ

ವಿಜಯಪುರ -: ಮುದ್ದೇಬಿಹಾಳ ತಾಲೂಕಿನ 2022-23 ನೇ ಸಾಲಿನ ಬ್ರಿಲಿಯಂಟ್ ಇಂಗ್ಲೀಷ್ ಮೀಡಿಯಂ ಹೈಸ್ಕೂಲ್ ಮೈಲೇಸೂರ ಶಾಲೆಗೆ ದ್ವಿತೀಯ ಸ್ಥಾನ ಪಡೆದು 619 (99.04%) ಅಬ್ದುಲ ಮುರ್ತುಜಸಾಬ ತೆಗ್ಗಿನಮನಿ ಮುದ್ದೇಬಿಹಾಳ ತಾಲೂಕಿಗೆ ದ್ವಿತೀಯ ಸ್ಥಾನ ಪಡೆದುಕೊಂಡು ತಾಲೂಕಿನ ಮತ್ತು ಶಾಲೆಯ ಕೀರ್ತಿ ಪತಾಕೆಯನ್ನು ಹಾರಿಸಿದ್ದಾನೆ ತಂದೆ ಮುಂಜಾನೆಯಿಂದ ಸಂಜೆವರೆಗೂ ಪೇಂಟಿಂಗ್ ಕೆಲಸ ತಾಯಿ ಖಾಸಗಿ ಶಾಲೆ ಒಂದರಲ್ಲಿ ಕೆಲಸ ಮಾಡಿ ಮಗನ ವಿದ್ಯಾಭ್ಯಾಸಕ್ಕೆ ಯಾವುದೇ ಕುಂದು ಕೊರತೆ ಆಗದ ಹಾಗೆ ನೋಡಿಕೊಂಡು ಮಗನ ಸಾಧನೆಗೆ ಪ್ರೋತ್ಸಾಹ ನೀಡಿದ ತಂದೆ ತಾಯಿಗಳ ಸಾಧನೆ ಅತ್ಯಂತ ಅರ್ಥಪೂರ್ಣವಾಗಿರುವುದು. ಈ ವಿದ್ಯಾರ್ಥಿ ಬಿಡುವಿನ ವೇಳೆಯಲ್ಲಿ ಮೂಡ್ಕ ಅಂಗಡಿಗೆ ಮತ್ತು ಪೈಂಟಿಂಗ್ ಅಂಗಡಿಯಲ್ಲಿ ಕೆಲಸಕ್ಕೆ ಹೋಗಿ ತನ್ನ ವಿದ್ಯಾಭ್ಯಾಸದಲ್ಲಿ ಯಶಸ್ಸು ಕೊಂಡು ಸಾಧನೆ ಮಾಡಿದ್ದಾರೆ 1 ರಿಂದ 5 ನೇ ತರಗತಿಯವರಿಗೆ ನವ ಚೇತನ ಪಬ್ಲಿಕ್ ಸ್ಕೂಲ್ ನಿಡಗುಂದಿಯ ಶ್ರೀ ಅಶೋಕ ವಡ್ಡರ ಶಿಕ್ಷಕರ ರ್ಮಾರ್ಗದರ್ಶನದಲ್ಲಿ ಬೆಳೆದ ವಿದ್ಯಾರ್ಥಿ ತಾಲೂಕಿಗೆ ಉತ್ತಮ ಸಾಧನೆ ಮಾಡಿರುವ ಕೀರ್ತಿ ಅವರ ತಂದೆ ತಾಯಿ ಹಾಗೂ ಶಿಕ್ಷಣ ಸಂಸ್ಥೆಯ ಸಿಬ್ಬಂದಿ ವರ್ಗದವರಿಗೆ ಸಂತಸ ತಂದುಕೊಟ್ಟಿದೆ.


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img