logo

ಪೊಲೀಸ್ ವರ್ಲ್ಡ್

www.policeworldnews.com

ಸಿಂಹವಾಣಿ
ದಿನದಲ್ಲಿ ಒಮ್ಮೆಯಾದರೂ ನಿಮ್ಮೊಂದಿಗೆ ಮಾತನಾಡಿ. ಇಲ್ಲವಾದಲ್ಲಿ ವಿಶ್ವದ ಅತ್ಯುತ್ತಮ ವ್ಯಕ್ತಿಯನ್ನು ಭೇಟಿಯಾಗುವ ಅವಕಾಶದಿಂದ ವಂಚಿತರಾಗುತ್ತೀರಿ. ಇತರರಿಗಾಗಿ ಯಾರು ಮರುಗುತ್ತಾರೋ, ಅವರೇ ನಿಜವಾಗಿ ಬದುಕಿರುವವರು. ಉಳಿದವನು ಬದುಕಿದ್ದೂ ಸತ್ತಂತೆ.
--ಸ್ವಾಮಿ ವಿವೇಕಾನಂದ

ಪ್ರಾಥಮಿಕ ಶಾಲಾ 14 ವರ್ಷ ಒಳಗಿನ ಬಾಲಕ /ಬಾಲಕಿಯರ ಹಾವೇರಿ ಜಿಲ್ಲಾ ಮಟ್ಟದ ಖೋ ಖೋ ಪಂದ್ಯಾವಳಿ.

'ನಟನ_ರಂಗೋತ್ಸವ' ಕ್ಕೆ ತೆರೆ
Published By: Police World News
Last Updated Date:  13-Dec-2021
ಕಲಾಸುದ್ದಿ

'ನಟನ_ರಂಗೋತ್ಸವ'ಕ್ಕೆ ತೆರೆ
ನಟನದ ವಿದ್ಯಾರ್ಥಿ- ವಿದ್ಯಾರ್ಥಿನಿಯರಿಗೆಲ್ಲ ಈ ಮೂರು ದಿನಗಳು ಸಂಭ್ರಮವೋ ಸಂಭ್ರಮ.
ರಂಗವೇದಿಕೆ, ಪ್ರೇಕ್ಷಾಂಗಣ, ಪ್ರಚಾರ, ಕಲಾವಿದರ ಊಟ-ತಿಂಡಿ- ವಾಸ್ತವ್ಯದ ವ್ಯವಸ್ಥೆ,
ಹಣಕಾಸಿನಿಂದ ಹಿಡಿದು ಶೌಚಗೃಹದ ನೀರಿನ ವ್ಯವಸ್ಥೆ ವರೆಗೂ ರಂಗ ವಿದ್ಯಾರ್ಥಿಗಳು
ತೋರಿದ ಆಸ್ಥೆಯೊಂದಿಗೆ ಕಡ್ಡಾಯವಾಗಿ ನಾಟಕವನ್ನೂ ನೋಡಿ,







ಅನುಭವಿಸಿ ವಿಶ್ಲೇಷಿಸಲೇ ಬೇಕೆಂಬ ಇರಾದೆಯೂ ಅವರೊಂದಿಗಿತ್ತು.
ಆದಿಶಕ್ತಿ'ಯ ಭೂಮಿ' ಮತ್ತು #ಕಲಾಗಂಗೋತ್ರಿ'ಯ 'ಮುಖ್ಯಮಂತ್ರಿ'.. ಎರಡೂ ಪ್ರಯೋಗಗಳ
ಮೂರೂ ಯಶಸ್ವೀ ಪ್ರದರ್ಶನಗಳಿಗೆ ಪ್ರೇಕ್ಷಕರು ಹರಿದು ಬಂದು 'ರಂಗಮಂದಿರ ತುಂಬಿದೆ'
ಅಂತಾ ಫಲಕ ಕಂಡಾಗ ಆದ ಸಂತಸ ಅಷ್ಟಿಷ್ಟಲ್ಲ.

ನೆರವಿತ್ತ ಗೆಳೆಯರು, ಸಹಾಯ ಹಸ್ತ ನೀಡಿದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ,
ಆದಿಶಕ್ತಿ-ಕಲಾಗಂಗೋತ್ರಿಯ ಅದ್ಭುತ ಕಲಾವಿದರು, ನಿರ್ದೇಶಕರು, ತಂತ್ರಜ್ಞರು,
ತುಂಬಿ ಬಂದ ಪ್ರೇಕ್ಷಕವರ್ಗ... ನಾನು ನೆನೆಯಬೇಕಾದ್ದು ಹಲವರನ್ನು.
ಎರಡೂ ಲಾಕ್ ಡೌನ್  ನಂತರ ರಂಗಮಂದಿರಗಳೆಡೆಗೆ ಜನ ಬರುವುದು ಅನುಮಾನ
ಎಂಬ ಭಾವನೆಯನ್ನು ನಟನ ರಂಗೋತ್ಸವ ಮೀರಿದೆ. ಮತ್ತಷ್ಟು ಒಳ್ಳೆಯ ನಾಟಕಗಳನ್ನು
ನಟನದಲ್ಲಿ ಮಾಡಬೇಕೆಂಬ ಉತ್ಸಾಹ ಇಮ್ಮಡಿಸಿದೆ. 
ನೀವು ನಮ್ಮೊಂದಿಗಿರಿ ಅಷ್ಟೇ. ಪ್ರೀತಿಯ ಧನ್ಯವಾದಗಳು ಎಲ್ಲರಿಗೂ

ಚಿತ್ರ ಕೃಪೆ: Mithra Law


kkkkkk


kkkkkk


ಇತ್ತೀಚಿನ ಸುದ್ದಿ
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img
logo

ಸ್ಪರ್ದೆಗಳು

ಚಿತ್ರಕಲೆ

ಶಿಲ್ಪಕಲೆ

ನಾಟಕ

ಲೇಖನಗಳು

footer-img
footer-img
footer-img
footer-img
footer-img
footer-img